Sunday, 27 November 2011

ಇಲ್ಲಿ ಸುಮ್ಮನೆ


ಬಳ್ಳಾರಿಯಲ್ಲೀಗ ಭಾಷಣಗಳ ಭರಾಟೆ
ಛಿದ್ರವಾಗಿದೆ ಬಿ.ಜೆ.ಪಿ. ಯ ಭದ್ರ ಕೋಟೆ 
ಜನತೆಗೆ ಪುಕ್ಕಟೆ ಮದ್ಯ, ಮಾಂಸ, ಮನರಂಜನೆ 
ದಂಡಿನಲ್ಲಿ ಸೋದರಮಾವನೇ ?
ನಾಳೆ ಎಲ್ಲರೂ ಒಂದೇ :
ಬೆಂಗಳೂರು ನಮ್ಮನೆ : ಬಳ್ಳಾರಿಗೆ  ಬಂದೆ ಸುಮ್ಮನೆ. 

1 comment:

  1. ಮನೆ ನಮ್ದು ಎಲ್ಲಿದ್ರ್ಯೂ... ಈ ಸರ್ಕಾರ್ದೋರು ಕಂದಾಯ ಕಟ್ಟಿ ಅನ್ನೋದು ತಪ್ಪಲ್ವಲ್ಲ.... ಕಂದಾಯ ಕಟ್ಟೋರು ನಾವು, ಸ್ವಿಸ್ ಬ್ಯಾಂಕ್ ಲ್ಲಿ ಅಕೌಂಟ್ ಮಡ್ಗೋರು ಅವ್ರು.

    ReplyDelete